Articles by admin

ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ

ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ ಕೋಡಿಹಳ್ಳಿ ಸಂತೋಷ್ ಸಿನಿಮಾ ಪಂಡಿತರಿಂದ ಹಿಡಿದು ಸಾಮಾನ್ಯ ಫ್ಯಾನ್ ಗಳ ತನಕ ಒಬ್ಬೊಬ್ಬರೂ ಮತ್ತೆ ಮತ್ತೆ ಥಿಯೇಟರ್ ಗೆ ಹೋಗಿ ನೋಡಿ ಸೆಲಬ್ರೇಟ್ ಮಾಡಬೇಕಾದ ಸಿನಿಮಾ ಇದು.   ನೀವು ಎದೆಯರಳಿಸಿ ಕೂತರೇ ಈ ಸಿನಿಮಾದ ಪ್ರತಿ ಫ್ರೇಮ್ ನಿಮ್ಮನ್ನ…


ಕುರುಬನಕಟ್ಟೆಯ ಕಂಡಾಯ

ಕುರುಬನಕಟ್ಟೆಯ ಕಂಡಾಯ ಡಾ.ವಡ್ಡಗೆರೆ ನಾಗರಾಜಯ್ಯ   ಕುರುಬನಕಟ್ಟೆಯ ಚೆನ್ನಯ್ಯ- ಹೊನ್ನಯ್ಯನ ಕಂಡಾಯಗಳನ್ನು ದಲಿತರು ಮುಟ್ಟುವಂತಿಲ್ಲ, ಹೊರುವಂತಿಲ್ಲ, ಮೇಲ್ಜಾತಿಗಳವರು ಮಾತ್ರ ಮುಟ್ಟಲು ಮತ್ತು ಹೊರಲು ಅರ್ಹರೆಂಬುದು ಈಗಿನ ತಲೆಮಾರಿನ ಅಜ್ಞಾನಿಗಳ ತಿಳಿವಳಿಕೆ. ದಲಿತರಿಂದ ಕಂಡಾಯ ಮುಟ್ಟಿಸಗೊಡದೆ ಮೇಲ್ಜಾತಿಗಳ ಜನರು ಮಾತ್ರ ಕಂಡಾಯ ಹೊರುತ್ತಿರುವುದು ನಿಜವಾಗಿಯೂ ಅಸ್ಪೃಶ್ಯತೆಯ ಆಚರಣೆ. ಮಂಟೇಸ್ವಾಮಿ ಒಬ್ಬ…


ಪ್ಯಾಲೆಸ್ಟೈನ್ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಮುಖ್ಯಮಂತ್ರಿಗೊಂದು ಪತ್ರ

  ಗೆ,   ಮಾನ್ಯ ಸಿದ್ದರಾಮಯ್ಯನವರು  ಮುಖ್ಯಮಂತ್ರಿಗಳು  ಕರ್ನಾಟಕ    ದಿನಾಂಕ : 27 ಅಕ್ಟೊಬರ್ , 2023 ವಿಷಯ : ಕರ್ನಾಟಕದ  ಜನರ ವಾಕ್ ಸ್ವಾತಂತ್ರ್ಯ ಹಾಗು ಶಾಂತಿಯುತವಾಗಿ  ಸಭೆ ಸೇರುವ ಹಕ್ಕನ್ನು ರಕ್ಷಿಸುವ ಬಗ್ಗೆ.   ಮಾನ್ಯರೇ , ಪ್ಯಾಲೆಸ್ಟೈನ್ ನಲ್ಲಿ ನಡೆಯುತ್ತಿರುವ ನರಮೇಧ ವಿರೋಧಿಸಿ,…


ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2 ವಿ. ಎಲ್. ನರಸಿಂಹಮೂರ್ತಿ ಜಯಂತ್ ಕಾಯ್ಕಿಣಿಯವರ ಗುರುಗಳಾದ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ತಮ್ಮ ಸೃಜನಶೀಲ ಬದುಕಿನ ಉಬ್ಬು ತಗ್ಗುಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಅನಂತಮೂರ್ತಿಯವರೆ ಹೇಳಿಕೊಂಡಿರುವ ಪ್ರಕಾರ ಅವರು ತಮ್ಮ ‘ಭಾರತೀಪುರ’ ಕಾದಂಬರಿಯನ್ನು ಬರೆದಿದ್ದು ಹೋಮಿಬಾಬಾ ಫೇಲೋಶಿಪ್ ಸಿಕ್ಕಿದ್ದಕ್ಕೆ….


ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧ ವಿ. ಎಲ್. ನರಸಿಂಹಮೂರ್ತಿ   ಟೆಕ್ನಾಲಜಿ ಅನ್ನೊದು ನಮ್ಮ‌ ದೇಶದಲ್ಲಿ‌ ಮಹಾ ಬ್ರೆಹ್ಮಿನಿಕಲ್. ನಮ್ಮ ದೇಶಕ್ಕೆ ಬಂದ ಎಲ್ಲ‌ ಟೆಕ್ನಾಲಜಿಯೂ ಬ್ರಾಹ್ಮಣರ ಕೈಗೆ ಸಿಕ್ಕಿ ಅವರ ಕೈಯಲ್ಲೆ‌ ಇವತ್ರಿಗೂ ಇದೆ. ಏನೋ ಈ ಸೋಷಿಯಲ್ ಮೀಡಿಯಾ ಬಂದ ಮೇಲೆ‌…


ಪ್ರೊ. ಕೆ.ಎಸ್.ಭಗವಾನ್:  ಕಿರು ಪರಿಚಯ

ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಅವರ ಕಿರು ಪರಿಚಯ ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ  ಜುಲೈ 14, 1945 ರಂದು ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ…


ಗಾಜಾದಿಂದ ಬಂದ ಪತ್ರ: ಘಾಸ್ಸನ್ ಕನಾಫನಿ

ಗಾಜಾದಿಂದ ಬಂದ  ಪತ್ರ ಘಾಸ್ಸನ್   ಕನಾಫನಿ ಕನ್ನಡ ಅನುವಾದ: ಶ್ರೀಧರ ಅಘಲಯ   ಪ್ರೀತಿಯ  ಮುಸ್ತಾಫ, ನನಗೆ ನಿನ್ನ ಪತ್ರ ತಲುಪಿ ಸ್ಯಾಕ್ರಮೆಂಟೊನಲ್ಲಿ ನಿನ್ನೊಡನೆ ಉಳಿದುಕೊಳ್ಳಲು ಏನೆಲ್ಲಾ ಅವಶ್ಯಕತೆ ಇದೆಯೋ ಅದನ್ನು ನೀನು ಮಾಡಿರುವುದು ತಿಳಿದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನನಗೆ ಸೀಟನ್ನು ಕಾದಿರಿಸಲಾಗಿದೆ ಎನ್ನುವ …


ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ

ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ ಹಾರೋಹಳ್ಳಿ ರವೀಂದ್ರ ಮೈಸೂರು:  ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥರಾಗಿರುವ ನಾವು ಸಾಮರಸ್ಯ ಮಾಡುತ್ತೇವೆಯೊ ಹೊರತು. ಕದಡುವವರಲ್ಲ.  ಅನಾಚಾರ, ದುರಾಚಾರ ಕುರಿತು ಮಾತನಾಡುವವರು ಇದನ್ನು ಅರಿಯಬೇಕು ಎಂದು ಉರಿಲಿಂಗಿ ಪೆದ್ದಿ ಮಠದ …


ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ ಹಾರೋಹಳ್ಳಿ ರವೀಂದ್ರ ಮೈಸೂರು: ಎಸ್‌ಸಿ,ಎಸ್‌ಟಿ ಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ಇಲಾಖೆಗಳಿಗೆ ಬಳಸಿ ದಲಿತರ ಪಾಲನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ.ಎನ್. ಪ್ರಭುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.   ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮಾಜಿಕ…


ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ   ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರ ಸಾವತ್ರಿಕ ಯೋಜನೆಗಳಿಗೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಇಟ್ಟಿರುವ ನಿಧಿಯಿಂದ ೧೧.೦೦೦ ಕೋಟಿ ರೂ. ಗಳನ್ನು ಸರ್ಕಾರವೆ ದುರ್ಬಳಕೆ ಮಾಡುತ್ತಿದೆ. ದಲಿತ…