ಅಲೆಮಾರಿ

ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ?

ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ?    – ಪ್ರಜ್ವಲ್ ಶಶಿ ತಗಡೂರು ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯ, ಆಥಿ೯ಕ ಭದ್ರತೆ, ಅಗತ್ಯ ರಕ್ಷಣೆ ಇದಕ್ಕಾಗಿ ಮೀಸಲಿಟ್ಟ ವಿಶೇಷ SCSP/TSP ಅನುದಾನವನ್ನು ಕಾಂಗ್ರೆಸ್ ಪಕ್ಷ…

Read More

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ” ಯ ಮೊದಲ‌ ಸಭೆಯು ನೆನ್ನೆ (03/08/23) ಬೆಂಗಳೂರಿನ ಬುದ್ದಭವನದಲ್ಲಿ ನಡೆಯಿತು. ಯಾರು ಏನೇ ಸ್ಪಷ್ಟನೆ ಸಮರ್ಥನೆ ಸಮಜಾಯಿಷಿ ನೀಡಿದರೂ SCST ಸಮುದಾಯಗಳ ಸಮಗ್ರ ಆರ್ಥಿಕಾಭಿವೃದ್ದಿಗೆ ಮೀಸಲಾಗಿಟ್ಟುರುವ SCSP/TSP ಸಾವಿರಾರು ಕೋಟಿ ಹಣವನ್ನು…


ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ”ಯು ಸಭೆಸೇರಿ SCST ಸಮುದಾಯದ ಹಣವನ್ನು ಗ್ಯಾರೆಂಟಿ ಈಡೇರಿಕೆಗೆ ಬಳಸಿ ಅನ್ಯಾಯ ಎಸಗುತ್ತಿರುವುದರ ವಿರುದ್ಧ ಸಂವಿಧಾನ ಬದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸಿದ ಮಾಹಿತಿ ತಿಳಿದ ಕೆಲವೇ ಗಂಟೆಯೊಳಗೆ ಖುದ್ದು ಮಾನ್ಯ ಮುಖ್ಯಮಂತ್ರಿಗಳೇ ಈ ಪತ್ರಿಕಾ…


ಕರ್ನಾಟಕ ಸಬಾಲ್ಟ್ರನ್ ಓದು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು : ಪ್ರಸ್ತಾವನೆ

ಕಳೆದ ಹಲವು ದಶಕಗಳಿಂದ `ಸಬಾಲ್ಟ್ರನ್’ ಎಂಬ ಪದವನ್ನು ರಾಜಕೀಯ, ಚರಿತ್ರೆ ಮತ್ತು ಸಾಮಾಜಿಕ ಅಧ್ಯಯನಗಳ ಸಂದರ್ಭದಲ್ಲಿ ಬಳಸುತ್ತಾ ಬಂದಿದ್ದೇವೆ. ಆಂತೋನಿ ಗ್ರಾಮ್ಷಿಯಿಂದ ಬಳಕೆಗೆ ಬಂದ `ಸಬಾಲ್ಟ್ರನ್’ ಮತ್ತು `ಹೆಜಿಮೊನಿ’ ಎಂಬ ಎರಡು ಪರಿಭಾಷೆಗಳು ಇಟಲಿಯ ನಿರ್ದಿಷ್ಟ ರಾಜಕೀಯಾರ್ಥಿಕ ಸಂದರ್ಭದಲ್ಲಿ ರೂಪಗೊಂಡವುಗಳು. ಅದರಲ್ಲೂ `ಸಬಾಲ್ಟ್ರನ್’ ಎಂಬ ಪರಿಭಾಷೆಯನ್ನ ನಾವು ಸಾಂಸ್ಕøತಿಕ…


ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ

  ತಳಸ್ತರ ವೇದಿಕೆ, ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ದಿನಾಂಕ: 09-08-2016 ಬೆಂಗಳೂರು ಪತ್ರಿಕಾ ಹೇಳಿಕೆ ಮಾನ್ಯರೇ, ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ಬೇಡಿಯವರು ಆಗಸ್ಟ್ 2ನೇ ತಾರೀಕಿನಂದು ಡಿನೋಟಿಫೈಡ್ ಬುಡಕಟ್ಟುಗಳನ್ನು(ವಿಮುಕ್ತ ಜಾತಿಗಳು) ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ.ಅದರಲ್ಲಿ…