January 2025

ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ

ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ ವರ್ತಮಾನದ ಸಂಕಟಗಳಿಗೆ ಕನ್ನಡಿಯಾಗಬೇಕಾದ ಬರಹಗಾರರ ನೈತಿಕ ಹೊಣೆಗಾರಿಕೆ -ಅಪ್ಪಗೆರೆ ಸೋಮಶೇಖರ್ ತಮ್ಮ ಕಾಲದ ಸಂಕಟಗಳಿಗೆ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಾಗಿರುವುದು ಬರಹಗಾರರ ಬಹುಮುಖ್ಯ ಕರ್ತವ್ಯವಾಗಿದೆ. ನೈತಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ತಮ್ಮ ಸುತ್ತಲ ಸಮಾಜ, ಸಮುದಾಯಗಳನ್ನು ಪ್ರಾಮಾಣಿಕವಾಗಿ ಗ್ರಹಿಸಲಿಕ್ಕೆ…


EWS: ಸಾಮಾಜಿಕ ನ್ಯಾಯದ ಅಂತ್ಯ | ಪುಸ್ತಕ ಬಿಡುಗಡೆ ಮತ್ತು ಸಂವಾದ

ಪುಸ್ತಕ ಓದುವ ಮುನ್ನ EWS ಮೀಸಲಾತಿ, ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲೇ,   ಕ್ಷಿಪ್ರ ವಾಗಿ ಮೀಸಲಾತಿ  ಬಗ್ಗೆ ಕಾಡುತ್ತಿದ್ದವರನ್ನು  ಮೀಸಲಾತಿ-ಫಲಾನುಭವಿಗಳಾಗಿ ಮಾಡುವ  ಚಮತ್ಕಾರವನ್ನು ಬಹಿರಂಗಪಡಿಸಿತು. ಅವರ ಮೀಸಲಾತಿ ವಿರೋಧಿ ರಾಜಕೀಯ ಮತ್ತು ಸಂಸ್ಕೃತಿಗೆ ಯಾವುದೇ ಪಶ್ಚಾತ್ತಾಪ, ವಿಷಾದ ಅಥವಾ ಅವಮಾನವನ್ನು ತೋರಿಸಲಿಲ್ಲ. ಮೀಸಲಾತಿ ನೀತಿಯ ಅಸ್ತಿತ್ವಕ್ಕಾಗಿ,  ಬಹುಜನ ವಿದ್ಯಾರ್ಥಿ, ಪೋಷಕರು ,…