May 2022

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ‌.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…


ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ?

ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ? ಅಡ್ವೊಕೇಟ್ ಜೆರಾಲ್ಡ್ ಡಿಸೋಜ & ಡಾ. ಸಿಲ್ವಿಯಾ ಕರ್ಪಗಂ ೨೦೧೩ ರಿಂದಲೇ ಅಸ್ಥಿತ್ವದಲ್ಲಿರುವ  ರಾಷ್ಟ್ರೀಯ  ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯು ಆಹಾರ ಭದ್ರತೆಯೆಡೆಗಿನ ಕಲ್ಯಾಣ ವಿಧಾನದಿಂದ ಹಕ್ಕು ಆಧಾರಿತ ವಿಧಾನಕ್ಕೆ ಗುರುತರ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದಾಗ್ಯೂ, ದೇಶದ…