October 2022

ಖರ್ಗೆ ಗೇಲಿ: ಮಾಧ್ಯಮದ ಜಾತ್ಯಾತೀತತೆ

ಖರ್ಗೆ ಗೇಲಿ: ಮಾಧ್ಯಮದ ಜಾತ್ಯಾತೀತತೆ ವಿ‌.ಎಲ್.ನರಸಿಂಹಮೂರ್ತಿ ಹಿರಿಯ ರಾಜಕಾರಣಿ ಮಲ್ಲಿಕಾರ್ಜು‌ನ ಖರ್ಗೆಯವರು ಎಐಸಿಸಿ ಅದ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ‘ದ ಹಿಂದೂ’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಖರ್ಗೆಯವರನ್ನು ಗೇಲಿ ಮಾಡಿ ಬರೆದ ಕಾರ್ಟೂನುಗಳು ಮತ್ತು ಆ ಕಾರ್ಟೂನುಗಳಿಗೆ ಲಿಬರಲ್ ವರ್ಗ ಸೂಚಿಸಿದ ಮೌನ ಸಮ್ಮತಿ ಈ ಸೋ ಕಾಲ್ಡ್…


ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷ ನನಗೆ ದಕ್ಷಿಣ ಏಷ್ಯಾದವರ ಬಗ್ಗೆ ಕಲಿಸಿದ್ದು

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷ ನನಗೆ ದಕ್ಷಿಣ ಏಷ್ಯಾದವರ ಬಗ್ಗೆ ಕಲಿಸಿದ್ದು ಸುಮೀತ್ ಸ್ಯಾಮೋಸ್ ಕನ್ನಡ  ಅನುವಾದ – ಶಶಾಂಕ್.ಎಸ್. ಆರ್. ಅಕ್ಟೋಬರ್ 2021 ರಲ್ಲಿ ನಾನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ M.Sc ಇನ್ ಮಾಡರ್ನ್ ಸೌಥ್ ಏಷಿಯನ್ ಸ್ಟಡೀಸ್ ಕೋರ್ಸಿಗೆ ಸೇರಿಕೊಂಡೆ. ಆಕ್ಸ್‌ಫರ್ಡ್ಗೆ ಹೊರಡುವಾಗ, ಕೋರ್ಸಿನಲ್ಲಿ ಮತ್ತು ವಿಶ್ವವಿದ್ಯಾಲಯದ…


ಕ್ಯಾಸ್ಟ್ ಕೆಮಿಸ್ಟ್ರಿ – ಡಾ. ಬಂಜಗೆರೆ ಜಯಪ್ರಕಾಶ್ ಮುನ್ನುಡಿ

ಕ್ಯಾಸ್ಟ್ ಕೆಮಿಸ್ಟ್ರಿ  ಡಾ. ಬಂಜಗೆರೆ ಜಯಪ್ರಕಾಶ್ ಮುನ್ನುಡಿ ಡಾ. ಸಿ.ಜಿ. ಲಕ್ಷ್ಮೀಪತಿಯವರ `ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಕರ್ನಾಕಟದ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನ ನಿರತ ವಲಯದೊಳಗೆ ಬರುತ್ತಿರುವ ಹೊಸ ತಲೆಮಾರಿನ ಮುನ್ನಡೆಗೊಂದು ನಿದರ್ಶನದಂತಿದೆ. ಈ ಬೆಳವಣಿಗೆ ಆಕಸ್ಮಿಕವಾದುದಲ್ಲ ಅಥವಾ ಸಮಾಜಶಾಸ್ತ್ರದ ಕ್ಷೇತ್ರಕ್ಕೆ ಮಾತ್ರ ಪರಿಮಿತಗೊಂಡಿದ್ದೂ ಅಲ್ಲ. ಬದಲಾಗುತ್ತಿರುವ ಕಾಲಮಾನ ತನ್ನ…


ನಂದಿ ಬೆಟ್ಟ ಉಳಿಸಿ – ಎಲ್.ಸಿ.ನಾಗರಾಜ್ ಟಿಪ್ಪಣಿಗಳು

ನಂದಿ ಬೆಟ್ಟದ ಸುತ್ತಲಿನ ಜೀವವೈವಿಧ್ಯ ಉಳಿಸಲು ಎಲ್.ಸಿ.ನಾಗರಾಜ್ ಬರೆದಿರುವ ಟಿಪ್ಪಣಿಗಳು 04-10-22 ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಹಚ್ಚಹಸಿರಾಗಿದ್ದ ಬಡಗಣದ ಮಗ್ಗುಲಿನಲ್ಲಿ ಗೌರಿಬಿದನೂರು ತಾಲೂಕಿನ ಕಡೆಗೆ ಹರಿಯುವ ಪಿನಾಕಿನಿ ತೊರೆ ಮತ್ತು ಶಿಡ್ಲಘಟ್ಟದ ಮೂಲಕ ಬಾಗೇಪಲ್ಲಿ ಹತ್ತಿರದ ಪರಗೋಡು ಜಲಾಶಯದ ಕಡೆಗೆ ಚಿತ್ರಾವತಿ ತೊರೆಗಳು ಹರಿಯುತ್ತಿರುವ ಪ್ರದೇಶದಲ್ಲಿ ಉಂಟಾಗುತ್ತಿರುವ ಭೌಗೋಳಿಕ…


ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ? ಅ. ನಾ. ಯಲ್ಲಪ್ಪರೆಡ್ಡಿ ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ದ್ವಂಸಕ್ಕೆ ಹೊರಟಿದೆ. ರವೀಂದ್ರನಾಥ ಟಾಗೋರರು ೧೯೪೫ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೀಮಂತ ವರ್ಗದ ಜನರನ್ನು…


ಕಾಂತಾರ – ನವೀನ್ ಸೂರಿಂಜೆ ವಿಮರ್ಶೆ

“ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ” ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ…