ವಿಮರ್ಶೆ

ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ

ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ ಡಾ.ರವಿಕುಮಾರ್ ನೀಹ ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂಎ ಓದುತ್ತಿದ್ದಾಗ ಮೊದಲಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್ ಜಿ ಸಿದ್ದರಾಮಯ್ಯ ಮತ್ತು ಡಾ.ರಾಜಪ್ಪ ದಳವಾಯಿ ಯವರು ಪಾಠ ಮಾಡುತ್ತಿದ್ದಾಗ ಆಗತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ…

Read More

ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು ಬಂಜಗೆರೆ ಜಯಪ್ರಕಾಶ ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ…


ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ    ಲಿಂಗರಾಜು ಮಳವಳ್ಳಿ *ಕಪ್ಪು ಮನುಜರು ನಾವು ಕಪ್ಪು ಮನುಜರು*   *ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*   ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!   ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು…


ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ

ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ ಕೋಡಿಹಳ್ಳಿ ಸಂತೋಷ್   1)ಕಮ೯ಠ ಬ್ರಾಹ್ಮಣ್ಯಕ್ಕಿಂತ ಲಿಬರಲ್ (ಉದಾರವಾದಿ) ಬ್ರಾಹ್ಮಣ್ಯವೇ ಅಂತಿಮವಾಗಿ ಅಪಾಯಕಾರಿಯೇ?! ಕಾಟೇರ ಸಿನಿಮಾದ ಕ್ಲೈಮಾಕ್ಸ್ ಧ್ವನಿಸುವುದು ಈ ಅಂಶದ ತಿರುಳನ್ನೇ….?! ಬನ್ನಿ ನೋಡೋಣ. ……………………. 2)ಪ್ರೇಕ್ಷಕರ ಕಣ್ಣಿಗೆ ಕಾಣಿಸದೆ, ಕೋಣದ ಕಣ್ಣಿನ ಅಕ್ಷಿಪಟಲದಲ್ಲಿ ಮಾತ್ರ ಸೆರೆಯಾಗುವ ಬ್ರಾಹ್ಮಣ್ಯದ ಪ್ರತೀಕವಾದ…


ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2 ವಿ. ಎಲ್. ನರಸಿಂಹಮೂರ್ತಿ ಜಯಂತ್ ಕಾಯ್ಕಿಣಿಯವರ ಗುರುಗಳಾದ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ತಮ್ಮ ಸೃಜನಶೀಲ ಬದುಕಿನ ಉಬ್ಬು ತಗ್ಗುಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಅನಂತಮೂರ್ತಿಯವರೆ ಹೇಳಿಕೊಂಡಿರುವ ಪ್ರಕಾರ ಅವರು ತಮ್ಮ ‘ಭಾರತೀಪುರ’ ಕಾದಂಬರಿಯನ್ನು ಬರೆದಿದ್ದು ಹೋಮಿಬಾಬಾ ಫೇಲೋಶಿಪ್ ಸಿಕ್ಕಿದ್ದಕ್ಕೆ….


ಪ್ರೊ. ಕೆ.ಎಸ್.ಭಗವಾನ್:  ಕಿರು ಪರಿಚಯ

ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಅವರ ಕಿರು ಪರಿಚಯ ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ  ಜುಲೈ 14, 1945 ರಂದು ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ…


ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ ಡಾ. ದಿಲೀಪ್ ನರಸಯ್ಯ ಎಂ. ಕರ್ನಾಟಕದಲ್ಲಿ ಕೆಲವರು ನಿಗೂಢ ಬರಹಗಾರರಿದ್ದಾರೆ. ಯಾವ ವೇದಿಕೆಗಳಲ್ಲೂ ಕಾಣಿಸುವವರಲ್ಲ, ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಆದರೆ ಅವರ ಬರವಣಿಗೆಗಳು ಮಾತ್ರ ಎಲ್ಲೆಡೆ ಚಲಿಸುತ್ತ ಸದ್ದು ಮಾಡುತ್ತಿರುತ್ತವೆ. ಕೇವಲ ಅಧ್ಯಯನ ಮತ್ತು ಗೀಚುವ ಅಮಲಿನಲ್ಲಿರುತ್ತಾರೆ. ಅಂತಹ ಕೆಲ ಅಪರೂಪದ…


“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ

“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ ಹಾರೋಹಳ್ಳಿ ರವೀಂದ್ರ ಕನ್ನಡ ಸಾಹಿತ್ಯದ ಹೆಸರಾಂತ ಬರಹಗಾರರಾದ ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿಯಾದ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯು ಪ್ರಸ್ತುತದಲ್ಲಿ ಬೇರೆಯದೇ ನೆಲೆಯಲ್ಲಿ ಬಂದು ನಿಲ್ಲುತ್ತದೆ. ಇದನ್ನು ವಿಮರ್ಶಾ ಹಾದಿಯಲ್ಲಿ ತೆಗೆದುಕೊಂಡು ನಡೆಯುತ್ತಿದ್ದರೆ, ಅವರು ನಡೆದುಕೊಂಡ…


‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ… ವಿ. ಎಲ್. ನರಸಿಂಹಮೂರ್ತಿ ಅಧಿಕಾರ ರಾಜಕಾರಣದಲ್ಲಿ ದಲಿತರ ಭಾಗವಹಿಸುವಿಕೆಯಿಂದ ಪ್ರಬಲ ಜಾತಿಗಳ ಅಸ್ತಿತ್ವ ಹೇಗೆ ಅಲುಗಾಡುತ್ತದೆ ಮತ್ತು ‘ರಾಜಕೀಯ ಕಾರಣ’ಗಳಿಂದಾಗಿ ತಮ್ಮ ಅಸ್ತಿತ್ವದ ಅಲುಗಾಡುವ ಸಂದರ್ಭ ಸೃಷ್ಟಿಯಾದಾಗ ಪ್ರಬಲ ಜಾತಿಗಳು ಹೇಗೆ ದಲಿತರನ್ನು ದಮನ ಮಾಡಲು ಪ್ರಯತ್ನಿಸುತ್ತವೆ ಎನ್ನುವುದನ್ನು ಮಾರಿ…


ಮೊದಲ ಆಯಿರಿ

ಮೊದಲ ಆಯಿರಿ ಬಿಂದು ರಕ್ಷಿದಿ ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ…