ಲೇಖಕ/ಅನುವಾದಕ

ಪ್ರೊ. ಕೆ.ಎಸ್.ಭಗವಾನ್:  ಕಿರು ಪರಿಚಯ

ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಅವರ ಕಿರು ಪರಿಚಯ ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ  ಜುಲೈ 14, 1945 ರಂದು ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ…

Read More

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ ಡಾ. ದಿಲೀಪ್ ನರಸಯ್ಯ ಎಂ. ಕರ್ನಾಟಕದಲ್ಲಿ ಕೆಲವರು ನಿಗೂಢ ಬರಹಗಾರರಿದ್ದಾರೆ. ಯಾವ ವೇದಿಕೆಗಳಲ್ಲೂ ಕಾಣಿಸುವವರಲ್ಲ, ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಆದರೆ ಅವರ ಬರವಣಿಗೆಗಳು ಮಾತ್ರ ಎಲ್ಲೆಡೆ ಚಲಿಸುತ್ತ ಸದ್ದು ಮಾಡುತ್ತಿರುತ್ತವೆ. ಕೇವಲ ಅಧ್ಯಯನ ಮತ್ತು ಗೀಚುವ ಅಮಲಿನಲ್ಲಿರುತ್ತಾರೆ. ಅಂತಹ ಕೆಲ ಅಪರೂಪದ…