June 2016

ನೋ ರಾಮ್, ಜೈಭೀಮ್

  ಹಾರೋಹಳ್ಳಿರವೀಂದ್ರ (Harohalli Ravindra)   ಲೋಫರ್ ರಾಮ ಎಂಬ ಪದಬಳಕೆಯು ಇಂದು ಬಹಳ ಚಚರ್ಿತ ಪದ ಬಳಕೆಯಾಗಿದೆ. ಈ ಪದ ಬಳಕೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು ಅವರ ಮೇಲೆ ಬಾಡಿ ವಾರೆಂಟ್ ಜಾರಿಯಾಗಿ 17-06-2016 ರಂದು ಮೈಸೂರಿನ ಸೆಂಟ್ರಲ್…


ಡಾ.ಬಿ.ಆರ್ ಅಂಬೇಡ್ಕರ್: ಭಾರತದ ನೋಟುಗಳ ಮೇಲೆ ಯಾಕಿಲ್ಲ..?

  ದಿಲೀಪ್ ನರಸಯ್ಯ ಎಮ್ (Dileep Narasaiah)   ಇಡೀ ಪ್ರಪಂಚದಲ್ಲಿ ತಮ್ಮದೇ ವಿದ್ವತ್ತಿನಿಂದ ವಿಶಿಷ್ಟ ಚಾಪನ್ನು ಮೂಡಿಸಿ, ಶ್ರೇಷ್ಠ ಮಾನವತಾವಾದಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಗಮನ ಸೆಳೆದವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಜಾತಿಯ ಮತ್ತು ಧರ್ಮದ ಸಂಕೋಲೆಯಲ್ಲಿ ಸಿಲುಕಿ ಹಾಕಿಕೊಂಡು ದೂರ ನಿಲ್ಲಿಸಿದವರಲ್ಲಿ ಅವರನ್ನು ಬಿಟ್ಟರೆ ಬಹುಶಃ ಜಗತ್ತಿನಲ್ಲಿ ಮತ್ಯಾವ…


ದೇಶಭಕ್ತಿ ಮತ್ತು ಸಂಸ್ಕೃತಿಯ ಹೇಸರಿನಲ್ಲಿ ದಲಿತ ಅಲ್ಪಸಂಖ್ಯಾತರ ಕಗ್ಗೂಲೆಗಳು

  ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು (Hucchangi Prasad)   ಇಂದು ಡಾ.ಬಿ.ಅರ್.ಅಂಬೇಡ್ಕರವರ 125 ನೇ ಜನ್ಮೋತ್ಸವದಲ್ಲಿ ಭಾರತ ಮಿಂದೇಳುತ್ತಿದೆ. ವಿಶ್ವಮಟ್ಟದಲ್ಲಿ ಅಂಬೇಡ್ಕರವರ ಜಯಂತಿಯನ್ನು ”ಜಾಗತೀಕ ಜ್ಞಾನ” ದಿನವನ್ನಾಗಿ ಅರ್ಥಪೊರ್ಣವಾಗಿ ಆಚರಿಸುತ್ತಿದ್ದರೆ ಭಾರತದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ರಾಜಕಾರಣಿಗಳು ಬಾಬಾಸಾಹೇಬರ ಉತ್ಸವ ಮೂರ್ತಿಯನ್ನೊತ್ತು ಹೊಗಳುತ್ತ ಪ್ಲೆಕ್ಸ್‌ ಹಾಗೂ ಮಾಧ್ಯಮಗಳಲ್ಲಿ…