ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ
ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ ವರ್ತಮಾನದ ಸಂಕಟಗಳಿಗೆ ಕನ್ನಡಿಯಾಗಬೇಕಾದ ಬರಹಗಾರರ ನೈತಿಕ ಹೊಣೆಗಾರಿಕೆ -ಅಪ್ಪಗೆರೆ ಸೋಮಶೇಖರ್ ತಮ್ಮ ಕಾಲದ ಸಂಕಟಗಳಿಗೆ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಾಗಿರುವುದು ಬರಹಗಾರರ ಬಹುಮುಖ್ಯ ಕರ್ತವ್ಯವಾಗಿದೆ. ನೈತಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ತಮ್ಮ ಸುತ್ತಲ ಸಮಾಜ, ಸಮುದಾಯಗಳನ್ನು ಪ್ರಾಮಾಣಿಕವಾಗಿ ಗ್ರಹಿಸಲಿಕ್ಕೆ…