Articles by admin

ಸ್ಟೇಜ್ – ವಹಾರು ಸೋನವಾನೆ

ಸ್ಟೇಜ್ ವಹಾರು ಸೋನವಾನೆ ನಾವು ವೇದಿಕೆಗೆ ಹೋಗಲಿಲ್ಲ, ನಮ್ಮನ್ನು ಕರೆದೂ ಇರಲಿಲ್ಲ. ಬೆರಳು ತೋರಿಸಿ ನಮಗೆ ನಮ್ಮ ಜಾಗ ತೋರಿಸಿದರು. ನಾವು ಅಲ್ಲಿಯೇ ಕುಳಿತೆವು; ಅಭಿನಂದನೆಗಳು ಸಿಕ್ಕವು ನಮಗೆ. “ಅವರು”, ವೇದಿಕೆಯ ಮೇಲೆ ನಿಂತು, ನಮ್ಮ ದುಃಖಗಳನ್ನು ನಮಗೆ ಹೇಳುತ್ತಲೇ ಇದ್ದರು. ‘ನಮ್ಮ ದುಃಖಗಳು ನಮ್ಮದಾಗೇ ಉಳಿದವು, ಅವೆಂದಿಗೂ…


ಮಸೀದಿ ಧ್ವಂಸದ ಚಾರಿತ್ರಿಕ ನೋಟ

ಮಸೀದಿ ಧ್ವಂಸದ ಚಾರಿತ್ರಿಕ ನೋಟ (ಎಲ್ಲರೂ ನಿರ್ದೊಷಿಗಳಾದರೆ ಧ್ವಂಸಗೈದವರಾರು) – ಹಾರೋಹಳ್ಳಿ ರವೀಂದ್ರ ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲಿ ಒಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಾಯು ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಮೊಘಲ್ ಸಾಮ್ರಾಜ್ಯವು ಭಾರತೀಯ ಉಪಖಂಡ ಉತ್ತರ…


ಕೋಮುವಾದಿಗಳ ಯಾವ ನೆಲವೂ ಮಹಿಳೆಗೆ ಸುರಕ್ಷಿತವಲ್ಲ

ಕೋಮುವಾದಿಗಳ ಯಾವ ನೆಲವೂ ಮಹಿಳೆಗೆ ಸುರಕ್ಷಿತವಲ್ಲ – ಹಾರೋಹಳ್ಳಿ ರವೀಂದ್ರ 21ನೇ ಶತಮಾನದ ಪೂರ್ವದಲ್ಲಿನ ಮಹಿಳಾ ಸ್ಥಿತಿಗತಿಗಳು ಮತ್ತು ಹೋರಾಟಕ್ಕೂ, ಪ್ರಸ್ತುತ ಮಹಿಳಾ ಸ್ಥಿತಿಗತಿಗಳು ಮತ್ತು ಹೋರಾಟಕ್ಕೂ ತುಂಬಾ ವ್ಯತ್ಯಾಸಗಳಿವೆ. ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ತುರ್ತು…


ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ

ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ವಿಜೇತ ವಿ ಜೆ ನಾನು ಮೊದಲು ‘ಹಳ್ಳಿ  ಮೇಷ್ಟ್ರೆ’ ನಲ್ಲಿ  ಸಿಲ್ಕ್ ಸ್ಮಿತಾಳನ್ನು ನೋಡಿದ್ದು  ಮತ್ತು ಅವಳ ಮುಖವನ್ನು ತೋರಿಸಲು ಸಾಕಷ್ಟು ಸಮಯ  ತೆಗೆದುಕೊಂಡ ಕ್ಯಾಮೆರಾದ ಬಗ್ಗೆ ಅಸಹನೆ ಉಂಟಾಗಿತ್ತು . ದುರದೃಷ್ಟವಶಾತ್, ನಂತರದ ಎಲ್ಲಾ ಹಾಡುಗಳಲ್ಲಿ, ಕ್ಯಾಮೆರಾ ಅದೇ ಆಗಿತ್ತು ಜೊತೆಗೆ…


ಹಿಂದಿ ಭಾರತದ ಬಹುಜನರ ಭಾಷೆಯಲ್ಲ

ಹಿಂದಿ ಭಾರತದ ಬಹುಜನರ ಭಾಷೆಯಲ್ಲ ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು ಚಿಂತಕರು ತ್ರಿಭಾಷಾ ಸೂತ್ರ ವಾಸ್ತವವಾಗಿ ಭಾರತದಲ್ಲಿ ‘ಹಿಂದಿ ಸಾಮ್ರಾಜ್ಯಶಾಹಿ’ಯ ಬೆಳವಣಿಗೆಗೆ ಪೂರಕವಾಗಿದ್ದು ಭಾರತದ ಸಾಂವಿಧಾನಿಕ ಹಾಗೂ ಬಹುತ್ವದ ಆಶಯಗಳಿಗೆ ತದ್ವಿರುದ್ಧವಾಗಿದೆ. ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಒಂದು ಭಾಷೆಯನ್ನು ಕೊಲ್ಲುವುದೆಂದರೆ ನೆಲಮೂಲ ಸಂಸ್ಕೃತಿಯೊಂದನ್ನು ನಾಶಪಡಿಸುವುದೆಂದೇ…


ಕರೆಯಬಹುದೇ ಪಿತೃಪ್ರಭುತ್ವವೆಂದು…?

ಕರೆಯಬಹುದೇ ಪಿತೃಪ್ರಭುತ್ವವೆಂದು…? ಜೂಪಕ ಸುಬದ್ರ ಭರತ ನಾಸ್ತಿಕ ಸಮಾಜ ಮತ್ತು ವೈಜ್ಞಾನಿಕ ವಿದ್ಯಾರ್ಥಿಗಳ ಒಕ್ಕೂಟವು ಇತ್ತೀಚೆಗೆ ಆಯೋಜಿಸಿದ್ದ ಅಂತರ್ಜಾಲ ಮಾತುಕತೆಯ ಎರಡನೇ ಆಯ್ದ ಭಾಗ ಇದು. ಹಿಂದಿನದನ್ನು ಇಲ್ಲಿ ಓದಿ. ಸವರ್ಣ ಮಹಿಳೆಯರು ತಮ್ಮ ಮಕ್ಕಳ ಮಲವನ್ನು   ತಮ್ಮ ಮನೆಗಳಲ್ಲಿ ಸ್ವಚ್ಛ ಮಾಡುತ್ತೇವೆ  ಎಂದು ಹೇಳುತ್ತಾರೆ. ಹಾಗಾದರೆ ಎಲ್ಲಾ…


ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್

ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ -ಉತ್ಪಾಲ್ ಐಚ್ ( Utpal Aich) ಕನ್ನಡಕ್ಕೆ: ಮಂಜುನಾಥ ನರಗುಂದ ಜನವರಿ 1929 ರಲ್ಲಿ, ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಯುವ ಉಪನ್ಯಾಸಕರಾಗಿದ್ದ ಜಾದುನಾಥ್ ಸಿನ್ಹಾ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದರು.  1922 ರ ಅಪೇಕ್ಷಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕಾಗಿ…


ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದಲ್ಲಿ ಜಾತಿ ತಾರತಮ್ಯತೆ

*ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿದ್ದೇನೆಂದರೇ….* ಆತ್ಮೀಯರೇ, ಇತ್ತೀಚೆಗೆ ನಾನು ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿರುವ ಬಗ್ಗೆ ಒಂದು ವಿಚಾರದಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತಗೊಳಿಸಿಕೊಳ್ಳಬೇಕೆಂಬ ಇರಾದೆ, ಜೊತೆಗೆ ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತೇನೆಂದು ಹೇಳುತ್ತಾ ನನ್ನ ಸ್ವ ಪರಿಚಯ ಮಾಡಿಕೊಳ್ಳುವ ಪ್ರಯತ್ನ…


ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು ಜೂಪಕ ಸುಬದ್ರ ನಾನು ಇಂದು ಮಾತನಾಡಲಿರುವ ವಿಷಯ ‘ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು’. ಸ್ತ್ರೀವಾದವು ಸ್ತ್ರೀವಾದಿಗಳ ಪ್ರಕಾರ,  ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಗಾಗಿ. ಅವರು ಹೇಳುತ್ತಾರೆ, ಎಲ್ಲಾ ಮಹಿಳೆಯರು ಒಂದೇ, ನಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ, ಗೋಡೆಗಳಿಲ್ಲ. ನಾವೆಲ್ಲರೂ…


ಶೂದ್ರರು ಎಲ್ಲಿದ್ದಾರೆ..?

ಕಾಂಚಾ ಐಲಯ್ಯ ಶೆಪರ್ಡ್ ಕನ್ನಡಕ್ಕೆ: ಮಂಜುನಾಥ ನರಗುಂದ 1990 ರ ಆರಂಭದಲ್ಲಿ ಕೇಂದ್ರ ಸರ್ಕಾರ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದ್ದು ನಿಜಕ್ಕೂ ಶೂದ್ರರಿಗೆ ಒಂದು ಮಹತ್ವದ ಕ್ಷಣವೆನ್ನಬಹುದು. ಈ ಕ್ರಮವು ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣದಲ್ಲಿ ಮೀಸಲು ಸ್ಥಾನವನ್ನು ಇತರ ಹಿಂದುಳಿದ ವರ್ಗಗಳಿಗೆ…