Articles by admin

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ‌.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…


ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ?

ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ? ಅಡ್ವೊಕೇಟ್ ಜೆರಾಲ್ಡ್ ಡಿಸೋಜ & ಡಾ. ಸಿಲ್ವಿಯಾ ಕರ್ಪಗಂ ೨೦೧೩ ರಿಂದಲೇ ಅಸ್ಥಿತ್ವದಲ್ಲಿರುವ  ರಾಷ್ಟ್ರೀಯ  ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯು ಆಹಾರ ಭದ್ರತೆಯೆಡೆಗಿನ ಕಲ್ಯಾಣ ವಿಧಾನದಿಂದ ಹಕ್ಕು ಆಧಾರಿತ ವಿಧಾನಕ್ಕೆ ಗುರುತರ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದಾಗ್ಯೂ, ದೇಶದ…


ತಾರತಮ್ಯದ ಸಾಧನವಾಗಿ ಆಹಾರ

ತಾರತಮ್ಯದ ಸಾಧನವಾಗಿ ಆಹಾರ | ಡಾ. ಸಿಲ್ವಿಯಾ ಕರ್ಪಗಂ ತಾರತಮ್ಯ ಎನ್ನುವುದು ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ಸರ್ವೇಸಾಮಾನ್ಯ ಸಂಗತಿಯಾಗಿದೆ ಹಾಗೂ ಕರ್ನಾಟಕವಂತೂ “ಹಿಜಾಬ್ ಬ್ಯಾನ್”, “ಆಜಾನ್ ಬ್ಯಾನ್”, “ಮಾವಿನ ಹಣ್ಣು ಮಾರಾಟ ಬ್ಯಾನ್”, “ಲವ್ ಬ್ಯಾನ್”, ಹಾಗೂ “ಪ್ರೆಯರ್ ಬ್ಯಾನ್” ನಂತಹ ಅನೇಕ ನಿಷೇದಗಳ ಆಗರವಾಗಿ ರಾಷ್ಟ್ರದಲ್ಲಿಯೇ ಉನ್ನತ…


ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ…. ಕಾಗದಗಳ ಮೇಲೆ ಮಾತ್ರವಲ್ಲ ಪುಸ್ತಕಗಳಲ್ಲಿ ಮಾತ್ರವಲ್ಲ ಪಕ್ಕೆಲುಬಿನ ಕೆಳಗೆ ಪ್ರವಹಿಸುವ ಜೀವನದಿಗಳ ಮೇಲೆ ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ ಕಣ್ಣರೆಪ್ಪೆಗಳ ಕೆಳಗೆ ಅರಳುವ ಹೂವಿನಂತಹ ಆಕಾಂಕ್ಷೆಗಳ ಮೇಲೆ ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ ಸಜೀವ ದಹನವಾದ ದಲಿತಕೇರಿಗಳ ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್ ಪಕ್ಷಿಯ ಕೊರಳಿನ ಮೇಲೆ ನಿನ್ನ…


ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ

ಮುಂಬಯಿ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇಂದಿನ ಕರ್ನಾಟಕದ ಹಲವು ಪ್ರದೇಶಗಳು ಹರಡಿದ್ದು ವಾಸ್ತವ. ಅದರಲ್ಲಿ ಇಂದಿನ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಸೇರಿಕೊಂಡಿವೆ. ಆದಕಾರಣ ಇಲ್ಲಿ ಮುಸ್ಲಿಂ ಜಾತಿಗಳನ್ನು ಪಟ್ಟಿ ಮಾಡುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ ಪ್ರಥಮ ಜನಗಣತಿ (೧೮೭೧)  ಹತ್ತು ಹಲವು ಮುಸ್ಲಿಂ ಜಾತಿಗಳನ್ನು ಗುರುತಿಸಿದರೂ,…


“ಒಂದು ಹಿಡಿ ಆತ್ಮಗೌರವಕ್ಕಾಗಿ” – ಕಲೇಕೂರಿ ಪ್ರಸಾದ್

ತೆಲುಗು ಕವಿ ಕಲೇಕೂರಿ ಪ್ರಸಾದ್(1962- 2013) ಅವರ ಜನ್ಮದಿನದ ನೆನಪಿನಲ್ಲಿ (ಅಕ್ಟೋಬರ್ ೨೫ ). ಕವಿ, ಚಿಂತಕ, ಅನುವಾದಕ, ಭಾಷಣಕಾರ ಆಗಿದ್ದ ಪ್ರಸಾದ್ ಆಂಧ್ರದ ದಲಿತ ಚಳುವಳಿ ಮತ್ತು ಸಾಹಿತ್ಯದ ಪ್ರಮುಖ ದನಿಯಾಗಿದ್ದರು. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರ ಒಂದು ಪದ್ಯದ‌ ಕನ್ನಡ ಅನುವಾದ. “ಒಂದು ಹಿಡಿ ಆತ್ಮಗೌರವಕ್ಕಾಗಿ”…


ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್

ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್ ವಿ ಪಿ ಸಿಂಗ್ ಜನ್ಮ ದಿನಾಚರಣೆ ನೆನಪಿನಲ್ಲಿ – ರೌಂಡ್ ಟೇಬಲ್, ಸಹಯಾನ, ಸಿ ಐ ಎಸ್ ಡಿ ಕಾರ್ಯಕ್ರಮ Mandal Commission – Special Lecture by Dr C S Dwarakanath…


ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು

ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು -ಡಾ. ರವಿ ಎಂ. ಸಿದ್ಲಿಪುರ ಡಾ. ಬಿ.ಆರ್. ಅಂಬೇಡ್ಕರರು ಪ್ರಾಚೀನ ಭಾರತದ ಇತಿಹಾಸ ಕುರಿತು ಅನೇಕ ಆಯಾಮಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ್ದಾರೆ. ಪ್ರಾಚೀನ ಭಾರತವು ಹೊಂದಿರುವ ವಿಪುಲವಾದ ಇತಿಹಾಸವನ್ನು; ಅದು ವಿರೂಪಗೊಂಡಿರುವುದನ್ನು ವಿಶ್ಲೇಷಿಸಿದ್ದಾರೆ. ಬೌದ್ಧಧರ್ಮ ಉದಯವಾದ ತರುವಾಯದಲ್ಲಿ, ಇತಿಹಾಸವನ್ನು ವಿರೂಪಗೊಳಿಸುವ ಕಾರ್ಯ ಹೆಚ್ಚಾಗಿ…


ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್ ಎಲ್ ಭೈರಪ್ಪ

ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್ ಎಲ್ ಭೈರಪ್ಪ ಡಾ.ಬಿ.ಪಿ. ಮಹೇಶಚಂದ್ರ ಗುರು ಜಗತ್ತಿನಲ್ಲಿ ಧಾರ್ಮಿಕ ಬಹುತ್ವ ಅತ್ಯಂತ ಒಪ್ಪಿತ ಜೀವನ ಮೌಲ್ಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಭಾರತ ದೇಶದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಯಾವುದೇ ಒಂದು ಧರ್ಮ ಇತರ ಧರ್ಮಗಳಿಗಿಂತ ಯಾವುದೇ ಕಾರಣಕ್ಕೂ ಶ್ರೇಷ್ಟವಲ್ಲ. ಸರ್ವಧರ್ಮಗಳ ನಡುವಣ ಸಮನ್ವಯತೆ ಆಧುನಿಕ…


ಕುವೆಂಪುರವರ ವೈಚಾರಿಕ ಚಿಂತನೆಗಳು – ಇಂದಿನ ಅಗತ್ಯತೆ

Sahayaana, Round Table India Karnataka and CISD is inviting you to a scheduled Zoom meeting. Topic: ಕುವೆಂಪುರವರ ವೈಚಾರಿಕ ಚಿಂತನೆಗಳು – ಇಂದಿನ ಅಗತ್ಯತೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರ ಕವಿ ಕುವೆಂಪುರವರ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಸಂವಾದ…