ರಾಜಕೀಯ

ನಂದಿ ಬೆಟ್ಟ ಉಳಿಸಿ – ಎಲ್.ಸಿ.ನಾಗರಾಜ್ ಟಿಪ್ಪಣಿಗಳು

ನಂದಿ ಬೆಟ್ಟದ ಸುತ್ತಲಿನ ಜೀವವೈವಿಧ್ಯ ಉಳಿಸಲು ಎಲ್.ಸಿ.ನಾಗರಾಜ್ ಬರೆದಿರುವ ಟಿಪ್ಪಣಿಗಳು 04-10-22 ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಹಚ್ಚಹಸಿರಾಗಿದ್ದ ಬಡಗಣದ ಮಗ್ಗುಲಿನಲ್ಲಿ ಗೌರಿಬಿದನೂರು ತಾಲೂಕಿನ ಕಡೆಗೆ ಹರಿಯುವ ಪಿನಾಕಿನಿ ತೊರೆ ಮತ್ತು ಶಿಡ್ಲಘಟ್ಟದ ಮೂಲಕ ಬಾಗೇಪಲ್ಲಿ ಹತ್ತಿರದ ಪರಗೋಡು ಜಲಾಶಯದ ಕಡೆಗೆ ಚಿತ್ರಾವತಿ ತೊರೆಗಳು ಹರಿಯುತ್ತಿರುವ ಪ್ರದೇಶದಲ್ಲಿ ಉಂಟಾಗುತ್ತಿರುವ ಭೌಗೋಳಿಕ…


ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ? ಅ. ನಾ. ಯಲ್ಲಪ್ಪರೆಡ್ಡಿ ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ದ್ವಂಸಕ್ಕೆ ಹೊರಟಿದೆ. ರವೀಂದ್ರನಾಥ ಟಾಗೋರರು ೧೯೪೫ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೀಮಂತ ವರ್ಗದ ಜನರನ್ನು…


ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಡಿಗ, ಅನಂತಮೂರ್ತಿ ರಿಲಿಜಿಯಸ್:   ಒಂದು ಕಾಜಾಣದ ಕೂಗು ಇಷ್ಟೆಲ್ಲ ಕೂಗುವಂತೆ ಮಾಡಿತು. “ಸಂದರ್ಶನ ತೀರಾ Formal ಆಗುವುದು ಬೇಡ. ನೀವೆ ಮಾತಾಡುತ್ತಾ ಹೋಗಿ ಸಾರ್” ಎಂದೆವು. ತೇಜಸ್ವಿ ವೈಚಾರಿಕತೆ, ವಿಜ್ಞಾನ ಕುರಿತು ಹೇಳಿದ್ದ ಹಿನ್ನೆಲೆಯನ್ನ ಮತ್ತಷ್ಟು…


ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ – ಸುಬ್ರಮಣ್ಯಮ್ ಕೆ ವಿ

ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ ಸುಬ್ರಮಣ್ಯಮ್ ಕೆ ವಿ ಪ್ರಶ್ನಿಸುವವರು ಇಲ್ಲವಾಗುತ್ತಿರುವ, ಪ್ರಶ್ನಿಸುತ್ತಿದ್ದವರೂ ನುಣುಚಿಕೊಳ್ಳುತ್ತಿರುವ ಸಂದರ್ಭ ಇದು. ದೃಶ್ಯ ಕಲೆಯಿಂದ ಸಾಮಾಜಿಕ ಬದಲಾವಣೆ ಆಗಬಲ್ಲದೇ? ಆಗಲಿ ಆಗದಿರಲಿ, ಆ ‘ ಆಗುವಿಕೆ ‘ ಯ ದೃಷ್ಟಿ ಧೋರಣೆಗಳ ಅಭಿವ್ಯಕ್ತಿ ಖಂಡಿತ ಸಾಧ್ಯ. ಕಲಾವಿದ, ಕಲಾವಿದೆಯರೆಂದರೆ ಅಭಿವ್ಯಕ್ತಿ : ಕಲಾಸೃಷ್ಟಿ….


ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು – ವಿಚಾರ ಕ್ರಾಂತಿಯ ಲೇಖನ ಮಾಲೆ

ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯಲ್ಲಿ ಬರುವ ‘ಪ್ರಶ್ನೆಗೆ ಉತ್ತರಗಳು’ ಎಂಬ ಆಯ್ದ ಭಾಗ (ನನ್ನ ಉದ್ಘಾಟನ ಭಾಷಣವನ್ನು ತುಸು ಎಚ್ಚರಿಕೆಯಿಂದ ಅಧ್ಯಯನ ಮಾಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ) ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದ ವಿವಾದಗಳಲ್ಲಿ ಭಾಗವಹಿಸುವ…


ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ ವಿ‌.ಎಲ್.ನರಸಿಂಹಮೂರ್ತಿ ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು,…


ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ?

ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ? ಅಡ್ವೊಕೇಟ್ ಜೆರಾಲ್ಡ್ ಡಿಸೋಜ & ಡಾ. ಸಿಲ್ವಿಯಾ ಕರ್ಪಗಂ ೨೦೧೩ ರಿಂದಲೇ ಅಸ್ಥಿತ್ವದಲ್ಲಿರುವ  ರಾಷ್ಟ್ರೀಯ  ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯು ಆಹಾರ ಭದ್ರತೆಯೆಡೆಗಿನ ಕಲ್ಯಾಣ ವಿಧಾನದಿಂದ ಹಕ್ಕು ಆಧಾರಿತ ವಿಧಾನಕ್ಕೆ ಗುರುತರ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದಾಗ್ಯೂ, ದೇಶದ…


ತಾರತಮ್ಯದ ಸಾಧನವಾಗಿ ಆಹಾರ

ತಾರತಮ್ಯದ ಸಾಧನವಾಗಿ ಆಹಾರ | ಡಾ. ಸಿಲ್ವಿಯಾ ಕರ್ಪಗಂ ತಾರತಮ್ಯ ಎನ್ನುವುದು ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ಸರ್ವೇಸಾಮಾನ್ಯ ಸಂಗತಿಯಾಗಿದೆ ಹಾಗೂ ಕರ್ನಾಟಕವಂತೂ “ಹಿಜಾಬ್ ಬ್ಯಾನ್”, “ಆಜಾನ್ ಬ್ಯಾನ್”, “ಮಾವಿನ ಹಣ್ಣು ಮಾರಾಟ ಬ್ಯಾನ್”, “ಲವ್ ಬ್ಯಾನ್”, ಹಾಗೂ “ಪ್ರೆಯರ್ ಬ್ಯಾನ್” ನಂತಹ ಅನೇಕ ನಿಷೇದಗಳ ಆಗರವಾಗಿ ರಾಷ್ಟ್ರದಲ್ಲಿಯೇ ಉನ್ನತ…


ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್

ಮಂಡಲ್ ಕಮಿಷನ್ – ವಿಶೇಷ ಉಪನ್ಯಾಸ – ಡಾ. ಸಿ ಎಸ್ ದ್ವಾರಕಾನಾಥ್ ವಿ ಪಿ ಸಿಂಗ್ ಜನ್ಮ ದಿನಾಚರಣೆ ನೆನಪಿನಲ್ಲಿ – ರೌಂಡ್ ಟೇಬಲ್, ಸಹಯಾನ, ಸಿ ಐ ಎಸ್ ಡಿ ಕಾರ್ಯಕ್ರಮ Mandal Commission – Special Lecture by Dr C S Dwarakanath…


ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು

ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು -ಡಾ. ರವಿ ಎಂ. ಸಿದ್ಲಿಪುರ ಡಾ. ಬಿ.ಆರ್. ಅಂಬೇಡ್ಕರರು ಪ್ರಾಚೀನ ಭಾರತದ ಇತಿಹಾಸ ಕುರಿತು ಅನೇಕ ಆಯಾಮಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ್ದಾರೆ. ಪ್ರಾಚೀನ ಭಾರತವು ಹೊಂದಿರುವ ವಿಪುಲವಾದ ಇತಿಹಾಸವನ್ನು; ಅದು ವಿರೂಪಗೊಂಡಿರುವುದನ್ನು ವಿಶ್ಲೇಷಿಸಿದ್ದಾರೆ. ಬೌದ್ಧಧರ್ಮ ಉದಯವಾದ ತರುವಾಯದಲ್ಲಿ, ಇತಿಹಾಸವನ್ನು ವಿರೂಪಗೊಳಿಸುವ ಕಾರ್ಯ ಹೆಚ್ಚಾಗಿ…