Articles by admin

ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ

ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ   ನೀನೇನೋ ಬಸವನಹುಳುವಿನಂತೆ ಕಪ್ಪು ರಸ್ತೆಯ ಮೇಲೆ ಹರಿದು, ಒಸಕಿಕೊಂಡ ಯಾವ ಸುಳಿವೂ ಇಲ್ಲದೇ ಕಾಣದಾದೆ   ನಿನ್ನ ರಕ್ತವನ್ನೇ ಹಂಚಿಕೊಂಡ ನನ್ನ- ನೀನು ಹಿಡಿಯಲೊರಟ ಬೇಲಿ ಮೇಲಿನ ಚಿಟ್ಟೆಯಂತೆ ಮುಷ್ಟಿಯಲಿ ಇರಿಸಿಕೊಂಡಿರುವ ಈತನಿಗೂ ನಿನ್ನೊಲವ ಪರಿಮಳವ ಹೀರಿಸು   ನಾನು…


“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ

“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ ಹಾರೋಹಳ್ಳಿ ರವೀಂದ್ರ ಕನ್ನಡ ಸಾಹಿತ್ಯದ ಹೆಸರಾಂತ ಬರಹಗಾರರಾದ ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿಯಾದ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯು ಪ್ರಸ್ತುತದಲ್ಲಿ ಬೇರೆಯದೇ ನೆಲೆಯಲ್ಲಿ ಬಂದು ನಿಲ್ಲುತ್ತದೆ. ಇದನ್ನು ವಿಮರ್ಶಾ ಹಾದಿಯಲ್ಲಿ ತೆಗೆದುಕೊಂಡು ನಡೆಯುತ್ತಿದ್ದರೆ, ಅವರು ನಡೆದುಕೊಂಡ…


‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ… ವಿ. ಎಲ್. ನರಸಿಂಹಮೂರ್ತಿ ಅಧಿಕಾರ ರಾಜಕಾರಣದಲ್ಲಿ ದಲಿತರ ಭಾಗವಹಿಸುವಿಕೆಯಿಂದ ಪ್ರಬಲ ಜಾತಿಗಳ ಅಸ್ತಿತ್ವ ಹೇಗೆ ಅಲುಗಾಡುತ್ತದೆ ಮತ್ತು ‘ರಾಜಕೀಯ ಕಾರಣ’ಗಳಿಂದಾಗಿ ತಮ್ಮ ಅಸ್ತಿತ್ವದ ಅಲುಗಾಡುವ ಸಂದರ್ಭ ಸೃಷ್ಟಿಯಾದಾಗ ಪ್ರಬಲ ಜಾತಿಗಳು ಹೇಗೆ ದಲಿತರನ್ನು ದಮನ ಮಾಡಲು ಪ್ರಯತ್ನಿಸುತ್ತವೆ ಎನ್ನುವುದನ್ನು ಮಾರಿ…


ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’

ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’ ವಿ ಎಲ್ ನರಸಿಂಹಮೂರ್ತಿ ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್‌. ಅನಂತಮೂರ್ತಿಯವರನ್ನು ಗಮನಿಸಿಬಹುದು. ಅನಂತಮೂರ್ತಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಸಣ್ಣಕತೆಗಳು ಮತ್ತು ‘ಸಂಸ್ಕಾರ’…


ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ -ಹಾರೋಹಳ್ಳಿ ರವೀಂದ್ರ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು….


ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ

ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ ಸಂಶೋಧನೆ ಮತ್ತು ಬರಹ: ಅಮೀನ್ ಅಹ್ಮದ್ ತುಮಕೂರು    ಶೃಂಗೇರಿಯಲ್ಲಿರುವ ಶತಮಾನಗಳಷ್ಟು ಹಳೆಯ ಶ್ರೀ ವಿದ್ಯಾಶಂಕರ ದೇವಸ್ಥಾನ. ಹಿಂದೂ ಧರ್ಮದ ಪರಮಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿಯನ್ನು ಪೇಶ್ವೆ ಸೈನಿಕರು 1791ರ ಮಧ್ಯಭಾಗದಲ್ಲಿ ದೋಚಿದ್ದರು. By Irrigator…


ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು

ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು ಪೇಶ್ವೆಗಳು ಕರ್ನಾಟಕದ ಮೇಲೆ ದಾಳಿಗಳನ್ನು ಮಾಡಿದ್ದಕ್ಕೆ ೧೯ನೇ ಶತಮಾನದ ಹಲವು ಲೇಖಕರ ದಾಖಲೆಗಳಿವೆ. ಅದರಲ್ಲಿ ಫ್ರಾನ್ಸಿಸ್ ಬುಕಾನನ್ ಕೂಡ ಒಬ್ಬ. ಬುಕಾನನ್ ಮದ್ರಾಸ್ ನಿಂದ ಬಾರಾ ಮಹಲ್ ಮೂಲಕ ಕೇರಳಕ್ಕೆ ಪ್ರಯಾಣ ಮಾಡಿದ. ೧೮೦೦ ಏಪ್ರಿಲ್ ೨೩ರಿಂದ ೧೮೦೧ ಜುಲೈ…


ಜಾನಪದ ಲೋಕದ ಎಚ್. ಎಲ್. ನಾಗೇಗೌಡ

ಜಾನಪದ ಲೋಕದ ಎಚ್. ಎಲ್. ನಾಗೇಗೌಡ ಡಾ. ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಪ್ರೆಬ್ರುವರಿ 11, ಡಾ. ಎಚ್. ಎಲ್. ನಾಗೇಗೌಡರು ಜನಿಸಿದ ದಿನ. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ. ಅವರು ಸ್ಥಾಪಿಸಿರುವ ರಾಮನಗರದ ಬಳಿ ಇರುವ ಜಾನಪದ ಲೋಕ ನೆನೆದು ಮನ ಸುಖಗೊಳ್ಳುತ್ತದೆ. ‘ಜಾನಪದ ಲೋಕ’ದಲ್ಲಿ ಅಡ್ಡಾಡಿ…


ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ

​ ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ[i] ರೆಡಾಂಟ್ ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರಸತಿಯನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರದೈವವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಲಿಂಗ ಜಂಗಮ ಒಂದೇ ಎಂಬ; ಛಲ…


ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ

ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು ಪರಿಚಯ ಮೂರನೆಯ ಆಂಗ್ಲೋ ಮೈಸೂರು ಯುದ್ಧವು (ಕ್ರಿ.ಶ. ೧೭೯೦-೯೨) ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿ ಪಂತ್ ಫಡ್ಕೆ ನೇತ್ರತ್ವದ ಮರಾಠಾ ಸೈನ್ಯವು ಮೈಸೂರು ಸಾಮ್ರಾಜ್ಯದ ಬಹುತೇಕ ನೆಲೆಗಳು ಮತ್ತು…